ಸಂಪದ

Syndicate content
ಸಂಪದ ಅಂತರ್ಜಾಲದಲ್ಲಿ ಕನ್ನಡಿಗರ ಬಹು ದೊಡ್ಡ ಸಮುದಾಯ. ಮುಕ್ತ ಚರ್ಚೆ ಹಾಗೂ ಬರಹಗಳ ಆಗರ. Sampada is a portal that caters to Kannadigas, the Kannada people around the world.
Updated: 1 year 4 weeks ago

ದೇವರು ಇದ್ದಾನೋ ಇಲ್ಲವೋ .....

Thu, 07/02/2009 - 08:24

ದೇವರು ಇದ್ದಾನೋ ಇಲ್ಲವೋ .....
.....
ಆದರೆ ದೇವರಂಥ ಮನುಷ್ಯರು ಇದ್ದಾರೆ !!

ಫಣಿಯಜ್ಜಿಯೊ೦ದಿಗೆ ಉಭಯಕುಶಲೋಪರಿ ಕೊನೆಯ ಭಾಗ

Thu, 07/02/2009 - 08:14

"ಮೆಟ್ಟಿಲು ಹತ್ತಬಕು ,ಬ್ರಹ್ಮಜ್ನಾದ ಸ೦ಪಾದನೆ ಮಾಡಬಕು ಅ೦ದ್ರೆ ಬ್ರಹ್ಮಚಾರಿಯಾಗೆನೇ ಇರ್ಬಕು ಅ೦ತೇನಿಲ್ಲ.ಸ೦ಸಾರದಲ್ಲಿದ್ದೂ ಅದನ್ನ ಗಳಿಸ್ಬಹುದು"  ಮುಂದೆ ಓದಿ »

ಫಣಿಯಜ್ಜಿಯೊ೦ದಿಗೆ ಉಭಯಕುಶಲೋಪರಿ ಕೊನೆಯ ಭಾಗ

Thu, 07/02/2009 - 07:58

"ಮೆಟ್ಟಿಲು ಹತ್ತಬಕು ,ಬ್ರಹ್ಮಜ್ನಾದ ಸ೦ಪಾದನೆ ಮಾಡಬಕು ಅ೦ದ್ರೆ ಬ್ರಹ್ಮಚಾರಿಯಾಗೆನೇ ಇರ್ಬಕು ಅ೦ತೇನಿಲ್ಲ.ಸ೦ಸಾರದಲ್ಲಿದ್ದೂ ಅದನ್ನ ಗಳಿಸ್ಬಹುದು"  ಮುಂದೆ ಓದಿ »

ಡಿ.ಎನ್.ಎ. - ಪ್ರೊಟೀನ್ ಇತ್ಯಾದಿ ಗಾದೆಗಳು, ತಪ್ಪಿದ್ದಲ್ಲಿ ತಿದ್ದಿ :-)

Thu, 07/02/2009 - 07:22

ಡಿ.ಎನ್.ಎ. ಯಂತೆ ಪ್ರೊಟೀನ್.
ಡಿ.ಎನ್.ಎ. ಇಟ್ಟುಕೊಂಡು ಪ್ರೊಟೀನ್ಗೆ ಅತ್ತರಂತೆ.
ಡಿ.ಎನ್.ಎ. ಗೆ ಬಂದಿದ್ದು ಪ್ರೊಟೀನ್ಗೆ ಬರದೆ ಇದ್ದೀತೆ.
ಡಿ.ಎನ್.ಎ. ಕೊಟ್ಟರೂ ಎಮ್.ಆರ್.ಎನ್.ಎ.ಕೊಡದು.
ಒಂದು ಮ್ಯುಟೇಶನ್ ಪೂರ್ತಿ ಜೀನ್ ಅನ್ನೇ ಕೆಡಿಸಿತಂತೆ.
ಪಾಲಿಮೆರೇಸ್ಗೆ ಒಂದು ವರುಷ, ಸ್ಟಾಪ್ ಕೊಡೋನ್ಗೆ ಒಂದು ನಿಮಿಷ.
ಡಿ.ಎನ್.ಎ.ಗೆ ಬೇಸ್ ಏಯಾ, ಪ್ರೊಟೀನ್ಗೆ ಅಮಿನೋ ಆಸಿಡ್ ಏಯಾ.  ಮುಂದೆ ಓದಿ »

ನನ್ನ ಚಪ್ಪಲಿ ಕಳುವಾಯಿತಲ್ಲ

Thu, 07/02/2009 - 03:29

ನನ್ನ ಚಪ್ಪಲಿ ಕಳುವಾಯಿತಲ್ಲ
ಕಳೆದ ವಾರ ಅತ್ಯಂತ ಸಂತೋಷ ಮತ್ತು ಆನಂದವನ್ನು ಉಂಟುಮಾಡಿದ ಅದೇ ಸ್ತಳ ದಲ್ಲಿ ಇಂದು ನನಗೆ ಅನುಭವಿಸಲು ಸಹಿಸಲು ಆಗದಂತಹ ದುಖ ಮತ್ತು ವೆಥೆ ಬಂದೋದಗಿತಲ್ಲ , ಕಾರಣ ವಿಷ್ಟೇ ನನ್ನ ಚಪ್ಪಲಿ ಕಳುವಾಗಿವೆ , ಅದೇ ದೇವಸ್ಥಾನದಲ್ಲಿ ತೊಂದರೆಯಿಲ್ಲ ಸದ್ಯ ನಾನು ಎಲ್ಲಿಂದ ಹಾಕಿಕೊಂಡು ಬಂದಿದ್ದೇನೋ ಅಲ್ಲೇ ಹೋಯಿತಲ್ಲ ಹೋಗಲಿ ಬಿಡಿ ,.,.,.!

ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?

Wed, 07/01/2009 - 23:52

ನೇರಾ ನೇರಾ ನಾಲ್ಕು ಬೈದೋ ಇಲ್ಲವೆ ಕೆನ್ನೆಗೆರಡು ಬಾರಿಸಿ ಹೋದರೂ ಚಿಂತೆಯಿಲ್ಲ ಆದರೆ ಸೊಟ್ಟಗೆ ಆಡಿದ ಮಾತು, ಕುಹಕ ಮನಸ್ಸಿಗೆ ಉಂಟು ಮಾಡುವ ಗಾಯ ಮಾಯುವುದು ಕಷ್ಟ. ನೇರವಾದ ಹಣಾಹಣಿ, ಸೆಣೆಸಾಟ ಹುಟ್ಟಿಸುವ ದಣಿವು, ಆಯಾಸಗಳನ್ನು ಹೇಗೋ ತಾಳಿಕೊಳ್ಳಬಹುದು. ಆದರೆ ಈ ಮರೆಯಲ್ಲಿನ ಏಟುಗಳು, ಕೊಂಕು ನೀಡುವ ಯಾತನೆ, ಹುಟ್ಟಿಸುವ ಅಸಹನೆಯನ್ನು ಸಹಿಸುವುದು ಕಷ್ಟ.   ಮುಂದೆ ಓದಿ »

ಉಗ್ರ ಪ್ರತಾಪಿ !!!

Wed, 07/01/2009 - 23:49

ರಾತ್ರಿ ಹನ್ನೆರಡೂವರೆಯ ಸಮಯ. ಎಚ್ಚರಿಕೆಯಾಯಿತು. ಬೆಳಗಿನ ಹೊತ್ತು ಶತ್ರುಗಳು ನನ್ನ ಸಾಮ್ರಾಜ್ಯದಲ್ಲಿ ಅಲ್ಲಲ್ಲೇ ತಿರುಗುವುದರ ಬಗ್ಗೆ ವರದಿಗಳು ಬಂದಿತ್ತು. ಜನರ ಮಧ್ಯೆಯೇ ಸಂಚರಿಸುತ್ತಿದ್ದುದರಿಂದ ಹಿಡಿದು ಕೊಲ್ಲಲು ಅವಕಾಶಗಳು ಕಡಿಮೆ ಇತ್ತು.  ಮುಂದೆ ಓದಿ »

ಹೀಗೊಂದು ಕನಸು . . . . . .

Wed, 07/01/2009 - 23:02

ನನ್ನ ಕನಸಿನ ಹುಡುಗ. . . . .

ಹೀಗಿರಬೇಕು ನನ್ನವನು;
ಚೆಲ್ಲುತಿರಬೇಕು ಸದಾ ನಗುವೊಂದನ್ನು:
ಪ್ರತಿಭಾರಿ ಹೊತ್ತು ಬರಬೇಕು ಮುತ್ತಿನ ಮೊಟೆಯೊಂದನು;
ನನಗಾಗಿ ಕಟ್ಟಿರಬೇಕು ಸುಭದ್ರ ಕೋಟೆಯೊಂದನು:

ಗಂಟೆಗೊಮ್ಮೆ ಪಿಸುಗುಡಬೇಕು ಮುದ್ದಿನ ಮಾತೊಂದನು
ಘಳಿಗೆಗೊಮ್ಮೆ ಕಳಿಸಬೇಕು ಹುಚ್ಚು ಸಂದೇಶವೊಂದನು.
ಪ್ರತಿ ಸಂದೇಶದಲ್ಲಿ ತುಂಬಿರಬೇಕು ಹೊಸತನವನು  ಮುಂದೆ ಓದಿ »

preeti mattu vyapara

Wed, 07/01/2009 - 22:30

ಹೂವನ್ನು ಯಾರೋ ಕೇಳಿದರಂತೆ,
ನೀ ಸುಗಂದ ಬೀರಿದ್ದಕ್ಕೆ ನಿನಗೆ ಸಿಕ್ಕಿದ್ದೇನು? ಎಂದು
ಹೂ ಹೇಳಿತು ಕೊಟ್ಟು ಕೊಂಡರೆ ಅದು ವ್ಯಾಪಾರವಂತೆ,
ಕೊಟ್ಟಿದ್ದಕ್ಕೆ ಏನೂ ನಿರೀಕ್ಸಿಸದಿರೆ ಅದೇ ಪ್ರೀತಿ ಎಂದು
santosh kulkarni
karnataka bank ltd almel.
taluka sindagi, dt: bijapur.

ಹೆಮ್ಮಕ್ಕಳ ಹರಸೋಣ!!!

Wed, 07/01/2009 - 09:35

ಇಂದು ಹೊಸ ದಿನ
ಇಂದು ಹೊಸ ತಿಂಗಳು
ಇಂದು ಹೊಸ ವಿಚಾರ ಬರಲಿ
ಇಂದು ಮನಕೆ ಹೊಸ ತಿನಿಸು ಸಿಗಲಿ

ಹಳಸಲು ವಿಚಾರ ಹಳಸಲು ತಿಂಡಿಯ ಮೆಲುಕು
ಹಾಕಿ ಕಳೆದಾಯ್ತು ಆ ಆರನೆಯ ತಿಂಗಳು
ಈ ವರುಷವೂ ಹಳತಾಗುವ ಮೊದಲು
ಈ ವರುಷವೂ ಹಳಸಲಾಗುವ ಮೊದಲು

ಹೆಮ್ಮಕ್ಕಳ ಈ ದಿನದಂದು ನಾವೆಲ್ಲಾ
ಹೆಮ್ಮಕ್ಕಳ ಹರಸೋಣ
ಹೆಮ್ಮಕ್ಕಳನು ಪಡೆದ ಹೆಮ್ಮೆಯ
ಮಾತಾಪಿತರನು ಸಂಪದಿಗರೆಲ್ಲಾ ಸೇರಿ  ಮುಂದೆ ಓದಿ »

ಅಮ್ಮನ ಕೈತುತ್ತಿನ ನೆನಪಲ್ಲಿ

Wed, 07/01/2009 - 07:47

ಅಂದು.....
ನನ್ನಮ್ಮ ತುತ್ತಿನೊಡೆ ಕೊಟ್ಟಿದ್ದ ಮುತ್ತು|
ಒಣರೊಟ್ಟಿ-ಚಟ್ನಿ, ಸವಿಮಾತು|
ಅಹಾ! ಅದೆಂತ ರುಚಿ! ಎಶ್ಟು ಹಿತ!!
ನಿತ್ಯ ಹೊಟ್ಟೆ ತುಂಬಲು ಇದ್ದರೇನಂತೆ
ಜೋಳ ರಾಗಿಯ ಮುದ್ದೆ,
ಇರಲಿಲ್ಲವೆಂದೆಂದೂ ಪ್ರೀತಿಯಪ್ಪುಗೆ ಕೊರತೆ||
ಇಂದು.......
ದುಂಡುಮೇಜಿನ ಮೇಲೆ ಮೃಷ್ಟಾನ್ನದೂಟ
ನಡು ನಡುವೆ ಫೋನಿನಾ ರಿಂಗಣದ ಕಾಟ|
ಊಟವೇ ರುಚಿ ಹೀನ, ಕಾರಣವು ಗೊತ್ತೆ?  ಮುಂದೆ ಓದಿ »

ಓದಿದ್ದು ಕೇಳಿದ್ದು ನೋಡಿದ್ದು-292

Wed, 07/01/2009 - 06:07

 

 

(Unny/IE)

--------------------------------------------------

(TOI)

------------------------------------------------------

(Prajavani)

-----------------------------------  ಮುಂದೆ ಓದಿ »

ಏನ್ರೀ ಇದು ,,,,, A to Z Food Corner

Wed, 07/01/2009 - 03:27

ಏನ್ರೀ ಇದು
A to Z Food Corner ಗೆ ಬಂದ ವೆಕ್ತಿ ಅಂಗಡಿಯಲ್ಲಿ ಕೇಳಿದ, ಹಾಗಾದರೆ ನಿಮ್ಮ ಅಂಗಡಿಯಲ್ಲಿ ತಿನ್ನುವ ಎಲ್ಲ ವಸ್ತುಗಳು ಸಿಗುತ್ತಾ ಎಂದಾ , ಹೌದು ಸಾರ್ ನಿಮಗೆ ಏನೂ ಬೇಕಾಗಿತ್ತು ಎಂದು ಅಂಗಡಿಯವನು ಕೇಳಿದ , ವೆಕ್ತಿ ಹೇಳಿದ ನಾಯಿ ತಿನ್ನುವ ಕೇಕ್ ಇದೆಯಾ , ಕೂಡಲೇ ಅಂಗಡಿಯವ ಇಲ್ಲೇ ತಿನ್ನುತ್ತಿರೋ ಅಥವಾ ಪಾರ್ಸೆಲ್ ತಗೊಂಡು ಹೋಗ್ತೀರೋ ,.,.,.!!

ಅದೇ ರೀ ಆ ಎದುರು ಮನೆ ಹುಡುಗಿ

Wed, 07/01/2009 - 03:23

ಅದೇ ರೀ ಆ ಎದುರು ಮನೆ ಹುಡುಗಿ
ಅದೇರೀ ಆ ಎದುರು ಮನೆ ಹುಡುಗಿ ಅವಳೀಗ ಮುಂಜಾನೆ ಎದ್ದು ರಂಗೋಲಿ ಹಾಕುವುದಿಲ್ಲ , ಅವಳೀಗ ಮನೆಯ ಕಂಪೊಂಡಿನಲ್ಲಿ ರಾಶಿ ರಾಶಿ ಬಟ್ಟೆ ಒಗೆಯುವುದು ಇಲ್ಲ , ಅದನ್ನು ಒಣ ಹಾಕುವುದುಇಲ್ಲ . ಅದೇ ರೀ ಆ ಎದುರು ಮನೆ ಹುಡುಗಿ ಈಗ ಅಲ್ಲಿ ಕುಳಿತು ರಾಶಿ ರಾಶಿ ಪಾತ್ರೆ ತೊಳೆಯುವುದಿಲ್ಲ,  ಮುಂದೆ ಓದಿ »

ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......

Wed, 07/01/2009 - 01:58

ಬಹು ದಿನಗಳಿಂದ ಇವನು ನನ್ನ ಮನದಲ್ಲಿ ಕುಳಿತು ಕಾಡುತ್ತಿದ್ದ, ಇಂದು, ಅವನ ಕಾಟ ತಡೆಯಲಾಗದೆ, ಅವನ ಬಗ್ಗೆ ಬರೆದೇ ತೀರಬೇಕೆಂದು ನಿರ್ಧರಿಸಿ, ಕೊನೆಗೂ ಬರೆದು ಮುಗಿಸಿದೆ, ಇಲ್ಲಿ ಸುಡುತ್ತಿರುವ ಬೇಸಿಗೆಯ ದಿನಗಳಲ್ಲಿ, ಸತತ ಹದಿನಾರು ಘಂಟೆಗಳ ದುಡಿತದ ನಂತರ, ಈ ಬರೆಯಬೇಕೆಂಬ ತುಡಿತವೇ ಅಂಥಾದ್ದು ಎಂದು ನನ್ನ ಭಾವನೆ.  ಮುಂದೆ ಓದಿ »

ರಾವಣನ ತಾಯಿಯ ಹೆಸರೇನು? ಹಾಗೂ ತಂದೆಯ ಹೆಸರೇನು?

Wed, 07/01/2009 - 00:02

ರಾವಣನ ತಾಯಿಯ ಹೆಸರು ಕೈಕಸಿ. ಹಾಗೂ ತಂದೆಯ ಹೆಸರು ವಿಶ್ರವಸು. ಸರಿನಾ ತಪ್ಪಾ ?

ªÀÄAUÀ¼ÀÆj£À°è £ÀqÉzÀ ¥À¨ï ªÉÄð£À zÁ½

Tue, 06/30/2009 - 23:12

ªÀÄAUÀ¼ÀÆj£À°è £ÀqÉzÀ ¥À¨ï ªÉÄð£À zÁ½ PÀÄjvÀÄ ªÀiÁzsÀåªÀÄUÀ¼À°è C£ÉÃPÀ«ZÁgÀUÀ¼ÀÄ §A¢ªÉ.
ªÉÆzÀ®Ä £ÁªÀÅ aAw¸À¨ÉÃPÁVgÀĪÀÅzÀÄ ¥À¨ï ¸ÀA¸ÀÌøw £ÀªÀÄUÉ ¨ÉÃPÉ?, ºÁUÉAiÉÄà CzÀ£Éßà PÁgÀtªÁVlÄÖPÉÆAqÀÄ ²æÃgÁªÀĸÉÃ£É ºÉ¸ÀgÀ°è zÁ½ ªÀiÁrzÀÄÝ ¸ÀjAiÉÄÃ? EzÀPÉÌ CzÀgÀ ªÀÄÄRAqÀ ºÉÆuÉAiÉÄÃ? CzÀgÀ £É¥ÀzÀ°è ¥Àæw¥ÀPÀëUÀ¼ÀÄ UÀ¯ÁmÉ ªÀiÁqÀĪÀÅzÀÄ ¸ÀjAiÉÄÃ? zÉñÀzÀ°è w£Àß°PÉÌ C£Àß«®èzÉÃ, ¸ÀÆgÀÄ E®èzÉÃ, GzÉÆåÃUÀ«®èzÉà C£ÉÃPÀ d£ÀjzÁÝgÉ. CªÀgÀ PÀqÉ UÀªÀÄ£ÀPÉÆr. zÉñÀzÀ C©üªÀÈ¢ÞAiÀÄvÀÛ UÀªÀÄ£ÀPÉÆr.